KVS -Karnataka Vidyarthi Sanghatane

KVS -Karnataka Vidyarthi Sanghatane Youth for change.

ನವೆಂಬರ್ 2017, ಕಣ್ಣೂರಿನ ಕೂತುಪರಂಬ ಎಂಬಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಕಾರ್ಯಕರ್ತ ವಲಯಂಗಡನ್ ರಘು ಎಂಬಾತನಿಗೆ ಸೇರಿದ ಶೆ...
02/03/2024

ನವೆಂಬರ್ 2017, ಕಣ್ಣೂರಿನ ಕೂತುಪರಂಬ ಎಂಬಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಕಾರ್ಯಕರ್ತ ವಲಯಂಗಡನ್ ರಘು ಎಂಬಾತನಿಗೆ ಸೇರಿದ ಶೆಡ್ ನಲ್ಲಿ ಬಾಂಬ್ ತಯಾರಿಸುತ್ತಿದ್ದ ವೇಳೆ ಸ್ಫೋಟ ಸಂಭವಿಸಿದೆ. ಸ್ಫೋಟಗೊಂಡ ಸ್ಫೋಟಕ ದೇಶಿಯ ನಿರ್ಮಿತ ಬಾಂಬ್ ಆಗಿತ್ತು.

ನವೆಂಬರ್ 2017, ಕಣ್ಣೂರಿನ ಕೂತುಪರಂಬ ಎಂಬಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಕಾರ್ಯಕರ್ತ ವಲಯಂಗಡನ್ ರಘು ಎಂಬಾತನಿಗೆ ಸ....

10/12/2023

ಅಂತರ್ಜಾಲದಲ್ಲಿ ಅಂಬೇಡ್ಕರ್ ಹುಡುಕಾಟ ಮಾಡುವವರಿಗೆ ಕನ್ನಡದಲ್ಲಿ ಅವರ ಆಯ್ದ ಬರಹ-ಭಾಷಣಗಳ ಆಡಿಯೋ-ವೀಡಿಯೋ ರೂಪ ಸಿಗಬೇಕಿದೆ. ಹಾಗಾಗಿ ಅ...

18/11/2020

ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ವಿಜಯನಗರ ಎಂಬ ಹೊಸ ಜಿಲ್ಲೆಯನ್ನು ನಿರ್ಮಾಣ ಮಾಡಲು ಯಡಿಯೂರಪ್ಪ ನೇತೃತ್ವದ ರಾಜ್ಯ ಸಚಿವ ಸಂಪುಟ ಒಪ್....

24/10/2019
10/10/2019

7ನೇ ತರಗತಿ ವಿದ್ಯಾರ್ಥಿಗಳಿಗೆ ಧಿಡೀರ್ ಎಂದು ಪಬ್ಲಿಕ್ ಪರಿಕ್ಷೆ ಪ್ರಾರಂಭಿಸುತ್ತಿರುವ‌ ವಿದ್ಯಾರ್ಥಿ ವಿರೋಧಿ ನೀತಿಯನ್ನು ಖಂಡಿಸಿ ,ಈ ತೀರ್ಮಾನವನ್ನು ಕೈಬಿಡುವಂತೆ ಕೊಪ್ಪಳ #ಕೆವಿಎಸ್ ಜಿಲ್ಲಾ ಘಟಕದಿಂದ ಡಿಡಿಪಿಐ ಮೂಲಕ ಶಿಕ್ಷಣ ಸಚಿವರಿಗೆ ತಲುಪುವಂತೆ ಮನವಿ ನೀಡಲಾಯಿತು‌‌.

10/10/2019

ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿ ಇಟ್ಟುಕೊಂಡು ನೀತಿಗಳನ್ನು ರೂಪಿಸಿ..

ಪಬ್ಲಿಕ್ ಪರೀಕ್ಷೆ ಹಳ್ಳಿಮಕ್ಕಳನ್ನು , ಬಡವರ ಮಕ್ಕಳನ್ನು ಶಾಲೆಯಿಂದ ಹೊರಗುಳಿಯುವಂತೆ ಮಾಡಲಿದೆ... #ಕರ್ನಾಟಕ_ವಿದ್ಯಾರ್ಥಿ_ಸಂಘಟನೆ KVS
09/10/2019

ಪಬ್ಲಿಕ್ ಪರೀಕ್ಷೆ ಹಳ್ಳಿಮಕ್ಕಳನ್ನು , ಬಡವರ ಮಕ್ಕಳನ್ನು ಶಾಲೆಯಿಂದ ಹೊರಗುಳಿಯುವಂತೆ ಮಾಡಲಿದೆ...
#ಕರ್ನಾಟಕ_ವಿದ್ಯಾರ್ಥಿ_ಸಂಘಟನೆ KVS

ಪೂರ್ವಯೋಜನೆ ಇಲ್ಲದೆ ಅವೈಜ್ಞಾನಿಕವಾಗಿ 7ನೇ ತರಗತಿಯ 13 ವಯಸ್ಸಿನ ಮಕ್ಕಳಿಗೆ ಪಬ್ಲಿಕ್ ಪರೀಕ್ಷೆ ತರುತ್ತಿರುವುದು ಖಂಡನೀಯ. ಈ ತೀಮಾರ್ನದಿಂದ ಗ್ರಾಮೀಣ ಮಕ್ಕಳು, ಶೋಷಿತ ಮಕ್ಕಳು ಶಾಲೆಯಿಂದ ಮತ್ತಷ್ಟು ಹೊರಗುಳಿಯುವ ಸಾಧ್ಯತೆ ಇರುದರಿಂದ ಶಿಕ್ಷಣ ಸಚಿವರ ಈ ಕ್ರಮವನ್ನು ಕೈಬಿಡಬೇಕೆಂದು ಒತ್ತಾಯಿಸುತ್ತದೆ

Address

Bangalore
560026

Telephone

7353770202

Website

Alerts

Be the first to know and let us send you an email when KVS -Karnataka Vidyarthi Sanghatane posts news and promotions. Your email address will not be used for any other purpose, and you can unsubscribe at any time.

Share