Srushti PU Science Clg Dharawad

Srushti PU Science Clg Dharawad Contact information, map and directions, contact form, opening hours, services, ratings, photos, videos and announcements from Srushti PU Science Clg Dharawad, College & University, Dharwad.

💐ಧರ್ಮದಿಂದ ಬದುಕುವವರನ್ನು ಧರ್ಮವೇ ರಕ್ಷಿಸುತ್ತದೆ.. ಇಂತಹ ಉಪದೇಶಗಳನ್ನು ಶ್ರೀ ಕೃಷ್ಣನು ಅರ್ಜುನನಿಗೆ ನೀಡಿದ ದಿನಇವತ್ತು ನಮ್ಮ ಸೃಷ್ಟಿ ಕಾಲೇಜಿ...
09/12/2019

💐ಧರ್ಮದಿಂದ ಬದುಕುವವರನ್ನು ಧರ್ಮವೇ ರಕ್ಷಿಸುತ್ತದೆ.. ಇಂತಹ ಉಪದೇಶಗಳನ್ನು ಶ್ರೀ ಕೃಷ್ಣನು ಅರ್ಜುನನಿಗೆ ನೀಡಿದ ದಿನಇವತ್ತು ನಮ್ಮ ಸೃಷ್ಟಿ ಕಾಲೇಜಿನಲ್ಲಿ ಗೀತಾ ಜಯಂತಿ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ರವಿ ಕ್ಯಾಮಣ್ಣವರ , ಕಾರ್ಯದರ್ಶಿಗಳು ಡಾ ಆನಂದ ಚಿತ್ತರಗಿ ಮತ್ತು ಕಾಲೇಜಿನ ಎಲ್ಲ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು..

ಇವತ್ತು ನಮ್ಮ ಸೃಷ್ಟಿ ಕಾಲೇಜಿಗೆ ಖ್ಯಾತ ವಿಜ್ಞಾನಿ ಹಾಗೂ ವಿಜ್ಞಾನ ಲೇಖಕರಾದ ಡಾ. ಉದಯಶಂಕರ್ ಪುರಾಣಿಕ ಅವರು ಸೃಷ್ಟಿ ಕಾಲೇಜಿಗೆ ಭೇಟಿ ಕೊಟ್ಟಿದ್ದ...
19/11/2019

ಇವತ್ತು ನಮ್ಮ ಸೃಷ್ಟಿ ಕಾಲೇಜಿಗೆ ಖ್ಯಾತ ವಿಜ್ಞಾನಿ ಹಾಗೂ ವಿಜ್ಞಾನ ಲೇಖಕರಾದ ಡಾ. ಉದಯಶಂಕರ್ ಪುರಾಣಿಕ ಅವರು ಸೃಷ್ಟಿ ಕಾಲೇಜಿಗೆ ಭೇಟಿ ಕೊಟ್ಟಿದ್ದರು.. ಸುಮಾರು ಎರಡು ಗಂಟೆಗಳ ಕಾಲ ವಿದ್ಯಾರ್ಥಿಗಳ ವೈಶಿಷ್ಟ್ಯಪೂರ್ಣವಾದ ಪ್ರಶ್ನೆಗಳಿಗೆ ಉತ್ತರಿಸಿದರು ಒಬ್ಬ ವಿದ್ಯಾರ್ಥಿಯ ವಿಜ್ಞಾನಕ್ಕೂ ಮಿಗಿಲಾದ ಶಕ್ತಿ ಇದೆಯೇ ಎಂಬ ಪ್ರಶ್ನೆಗೆ ಪುರಾಣಿಕ ಸರ್ ಅವರು ವಿಜ್ಞಾನಕ್ಕೂ ಮಿಗಿಲಾದ ಶಕ್ತಿ ಯಾವುದು ಇಲ್ಲ ಎಲ್ಲವೂ ನಿಯಮಬದ್ಧವಾಗಿ ನಡೆಯುತ್ತಿದೆ. ಇನ್ನೂ ವಿಜ್ಞಾನಕ್ಕೆ ತಿಳಿಯದ ಹಲವು ಸಂಗತಿಗಳು ಇವೆ ಎಂದು ಉತ್ತರಿಸಿದರು. ಇನ್ನೊಬ್ಬ ವಿದ್ಯಾರ್ಥಿ ಅವರು ಇತ್ತೀಚೆಗೆ ಬರೆದ ಲೇಖನ ಓದಿ ಅದರಲ್ಲಿ ಸೈನಿಕರಿಗೆ 360 ಡಿಗ್ರಿ ನೋಡುವ ಉಪಕರಣ ಹಾಗೂ ಅದರ ತಂತ್ರಜ್ಞಾನದ ಬಗ್ಗೆ ಮಾಹಿತಿ ಕೇಳಿದನು. ಅದಕ್ಕೆ ಅವರು ಆ ಉಪಕರಣದ ವಿಸ್ತ್ರತವಾದ ಕಾರ್ಯವೈಖರಿಯನ್ನ ತಿಳಿಸಿದರು. ಇನ್ನೂ ಹಲವಾರು ವಿಜ್ಞಾನದ ತಂತ್ರಜ್ಞಾನದ ಬಗ್ಗೆ ಮತ್ತು ಕೌತುಕಗಳ ಬಗ್ಗೆ ವಿವರಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಹಿತೈಷಿಗಳಾದ ಶ್ರೀ ಅರವಿಂದ ದೇಶಮುಖ ಅವರು ಉಪಸ್ಥಿತರಿದ್ದರು ಮತ್ತು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಿದರು.

ಜಸ್ಟಿಸ್ ಶ್ರೀ ಅರಳಿ ನಾಗರಾಜ ವಿಶ್ರಾಂತ ನ್ಯಾಯಾಧೀಶರು ಕರ್ನಾಟಕ ಉಚ್ಛ ನ್ಯಾಯಾಲಯ ಬೆಂಗಳೂರು, ಮಹನೀಯರು ದಿನಾಂಕ:   14.11.2019 ರಂದು ಸೃಷ್ಟಿ ವ...
19/11/2019

ಜಸ್ಟಿಸ್ ಶ್ರೀ ಅರಳಿ ನಾಗರಾಜ ವಿಶ್ರಾಂತ ನ್ಯಾಯಾಧೀಶರು ಕರ್ನಾಟಕ ಉಚ್ಛ ನ್ಯಾಯಾಲಯ ಬೆಂಗಳೂರು, ಮಹನೀಯರು ದಿನಾಂಕ: 14.11.2019 ರಂದು ಸೃಷ್ಟಿ ವಿಜ್ಞಾನ ಕಾಲೇಜಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ನೈತಿಕ ಮೌಲ್ಯಗಳು, ಸಂಸ್ಕಾರ ದ ಬಗ್ಗೆ ಉಪನ್ಯಾಸ ನೀಡಿದರು. ಹಲವಾರು ತಮ್ಮ ಜೀವನದ ಅನುಭವಗಳನ್ನು ಹಂಚಿಕೊಂಡರು.

Srushti scholarship yojana - 2019
26/04/2019

Srushti scholarship yojana - 2019

Srushti toppers 😍😍
16/04/2019

Srushti toppers 😍😍

ಸೃಷ್ಟಿ ಸಂಭ್ರಮ - ೬
17/12/2018

ಸೃಷ್ಟಿ ಸಂಭ್ರಮ - ೬

ಸೃಷ್ಟಿ ಕಾಲೇಜಿನ ಅಧ್ಯಕ್ಷರಾದ ಶಿವು ಸಾಹುಕಾರ ಅವರ ಧರ್ಮ ಪತ್ನಿ ಆದ ಸವಿತಾ ಆನೆಗುಂದಿಯವರು  ಅನಾರೋಗ್ಯದ ಕಾರಣದಿಂದ ದಿ 07/11/2018 ಮದ್ಯಾಹ್ನ  ...
07/11/2018

ಸೃಷ್ಟಿ ಕಾಲೇಜಿನ ಅಧ್ಯಕ್ಷರಾದ ಶಿವು ಸಾಹುಕಾರ ಅವರ ಧರ್ಮ ಪತ್ನಿ ಆದ ಸವಿತಾ ಆನೆಗುಂದಿಯವರು ಅನಾರೋಗ್ಯದ ಕಾರಣದಿಂದ ದಿ 07/11/2018 ಮದ್ಯಾಹ್ನ 2:26 ಸಮಯಕ್ಕೆ ವಿಧೀವಶರಾಗಿದ್ದಾರೆಂದು ತಿಳಿಸಲು ವಿಷಾದವೆನಿಸುತ್ತದೆ ಅವರ ಅಂತ್ಯಕ್ರಿಯೆಯನ್ನು ದಿನಾಂಕ 08/11/2018 ಮುಂಜಾನೆ 9:00 ಕ್ಕೆ ಅವರ ಸ್ವಗ್ರಾಮವಾದ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಸುಂಕೆಶ್ವರಾಳ ಗ್ರಾಮದಲ್ಲಿ ನೆರವೇರಿಸಲಾಗುತ್ತದೆ.

06/07/2018
Plantation on the occasion of World Environmental day..
05/06/2018

Plantation on the occasion of World Environmental day..

03/05/2018
Here comes the details..
30/04/2018

Here comes the details..

Address

Dharwad
580001

Alerts

Be the first to know and let us send you an email when Srushti PU Science Clg Dharawad posts news and promotions. Your email address will not be used for any other purpose, and you can unsubscribe at any time.

Share