MSMS Group of Institutions

MSMS Group of Institutions MSMS Group of Institutions is promoted by Smt.MNBVTrust(R)SNG. We working towards education excellen

Our Institutions are:-
1) MSMS RURAL POLYTECHNIC
2) MSMS DEGREE COLLEGE
3) SMBS COLLEGE OF EDUCATION (B.Ed)
4) MSMS PU COLLEGE
5) KRGS HIGH SCHOOL
6) VEERA NEELABIKA I.T.C
6) SUVARNAGIRI I.T.C

ಪ್ರಪಂಚದ ಮೊದಲ ಗುರು, ಪ್ರೀತಿಯ ಕಡಲು... ಅಮ್ಮ❤️ಎಲ್ಲರಿಗೂ ತಾಯಂದಿರ ದಿನದ ಶುಭಾಶಯಗಳು 💐 Happy Mothers Day to all Mothers 💐
10/05/2026

ಪ್ರಪಂಚದ ಮೊದಲ ಗುರು, ಪ್ರೀತಿಯ ಕಡಲು... ಅಮ್ಮ❤️ಎಲ್ಲರಿಗೂ ತಾಯಂದಿರ ದಿನದ ಶುಭಾಶಯಗಳು 💐

Happy Mothers Day to all Mothers 💐





90% ಅಂಕ ಪಡೆದ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ! 🌟 ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಯಲ್ಲಿ ಹೆಚ್ಚಿನ ಅಂಕ ಪಡೆದವರಿಗೆ ಉಚಿತ ಪ್ರವೇಶ.✨ಉತ್ತಮ ...
03/05/2026

90% ಅಂಕ ಪಡೆದ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ! 🌟

ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಯಲ್ಲಿ ಹೆಚ್ಚಿನ ಅಂಕ ಪಡೆದವರಿಗೆ ಉಚಿತ ಪ್ರವೇಶ.✨

ಉತ್ತಮ ಭವಿಷ್ಯಕ್ಕಾಗಿ ನಮ್ಮನ್ನು ಸಂಪರ್ಕಿಸಿ.

Special Opportunity for Achievers! 🌟

Students with 90% or above in SSLC/PUC are eligible for Free Admission.✨

Join us and excel in your academic journey!





“ದ್ವೇಷದಿಂದ ದ್ವೇಷ ಎಂದಿಗೂ ಶಮನವಾಗದು, ಪ್ರೀತಿಯಿಂದ ಮಾತ್ರ ಅದು ಸಾಧ್ಯ.” — ಗೌತಮ ಬುದ್ಧ.ಬುದ್ಧ ಪೂರ್ಣಿಮೆಯ ಹಾರ್ದಿಕ ಶುಭಾಶಯಗಳು 💐
01/05/2026

“ದ್ವೇಷದಿಂದ ದ್ವೇಷ ಎಂದಿಗೂ ಶಮನವಾಗದು, ಪ್ರೀತಿಯಿಂದ ಮಾತ್ರ ಅದು ಸಾಧ್ಯ.” — ಗೌತಮ ಬುದ್ಧ.

ಬುದ್ಧ ಪೂರ್ಣಿಮೆಯ ಹಾರ್ದಿಕ ಶುಭಾಶಯಗಳು 💐





ಕಾಯಕವೇ ಕೈಲಾಸ ಎಂದು ನಂಬಿ ದುಡಿಯುವ ಎಲ್ಲಾ ಶ್ರಮಜೀವಿಗಳಿಗೆ ಕಾರ್ಮಿಕ ದಿನಾಚರಣೆಯ ಶುಭಾಶಯಗಳು💐
01/05/2026

ಕಾಯಕವೇ ಕೈಲಾಸ ಎಂದು ನಂಬಿ ದುಡಿಯುವ ಎಲ್ಲಾ ಶ್ರಮಜೀವಿಗಳಿಗೆ ಕಾರ್ಮಿಕ ದಿನಾಚರಣೆಯ ಶುಭಾಶಯಗಳು💐





ನಿಮ್ಮ ಮಗುವಿನ ಉಜ್ವಲ ಭವಿಷ್ಯಕ್ಕೆ ಭದ್ರ ಬುನಾದಿ - ಗುಣಮಟ್ಟದ ಪಿಯುಸಿ ಶಿಕ್ಷಣ2026-27ನೇ ಸಾಲಿನ ಪಿಯುಸಿ ಪ್ರವೇಶಾತಿ ಆರಂಭ. ಸೀಮಿತ ಸೀಟುಗಳು -...
24/04/2026

ನಿಮ್ಮ ಮಗುವಿನ ಉಜ್ವಲ ಭವಿಷ್ಯಕ್ಕೆ ಭದ್ರ ಬುನಾದಿ - ಗುಣಮಟ್ಟದ ಪಿಯುಸಿ ಶಿಕ್ಷಣ

2026-27ನೇ ಸಾಲಿನ ಪಿಯುಸಿ ಪ್ರವೇಶಾತಿ ಆರಂಭ. ಸೀಮಿತ ಸೀಟುಗಳು - ಇಂದೇ ನೋಂದಾಯಿಸಿ.

Admission opened for 26-27 academic year !





ಅದ್ವೈತ ವೇದಾಂತದ ಪ್ರತಿಪಾದಕರು, ಸನಾತನ ಧರ್ಮದ ರಕ್ಷಕರು ಹಾಗೂ ಜಗದ್ಗುರು ಶ್ರೀ ಆದಿ ಶಂಕರಾಚಾರ್ಯರ ಜಯಂತಿಯ ಭಕ್ತಿಪೂರ್ವಕ ಶುಭಾಶಯಗಳು 🙏🏻💐Wishi...
21/04/2026

ಅದ್ವೈತ ವೇದಾಂತದ ಪ್ರತಿಪಾದಕರು, ಸನಾತನ ಧರ್ಮದ ರಕ್ಷಕರು ಹಾಗೂ ಜಗದ್ಗುರು ಶ್ರೀ ಆದಿ ಶಂಕರಾಚಾರ್ಯರ ಜಯಂತಿಯ ಭಕ್ತಿಪೂರ್ವಕ ಶುಭಾಶಯಗಳು 🙏🏻💐

Wishing you a blessed Shankaracharya Jayanti 💐





Secure your future with Techanical Education ! Polytechnic admissions opened for 2026-27 academic year !2026-27ನೇ ಸಾಲಿನ ...
19/04/2026

Secure your future with Techanical Education !

Polytechnic admissions opened for 2026-27 academic year !

2026-27ನೇ ಸಾಲಿನ ಪಾಲಿಟೆಕ್ನಿಕ್ ಪ್ರವೇಶಾತಿಗಳು ಆರಂಭವಾಗಿವೆ !





Admission opened for 2026-27 academic year !
17/04/2026

Admission opened for 2026-27 academic year !





ಮರಳಿ: ವೈಚಾರಿಕ ಪ್ರಜ್ಞೆ ಮೂಡಿಸುವಲ್ಲಿ ದತ್ತಿ ಉಪನ್ಯಾಸಗಳ ಪಾತ್ರ ದೊಡ್ಡದು.​ ಗಂಗಾವತಿಯ (ಮರಳಿ ಗ್ರಾಮ ದಲ್ಲಿ)ಸಮಾಜದಲ್ಲಿನ ಪ್ರಚಲಿತ ಸಮಸ್ಯೆಗಳ...
13/04/2026

ಮರಳಿ: ವೈಚಾರಿಕ ಪ್ರಜ್ಞೆ ಮೂಡಿಸುವಲ್ಲಿ ದತ್ತಿ ಉಪನ್ಯಾಸಗಳ ಪಾತ್ರ ದೊಡ್ಡದು.

​ ಗಂಗಾವತಿಯ (ಮರಳಿ ಗ್ರಾಮ ದಲ್ಲಿ)
ಸಮಾಜದಲ್ಲಿನ ಪ್ರಚಲಿತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮತ್ತು ಯುವ ಪೀಳಿಗೆಯಲ್ಲಿ ವೈಚಾರಿಕ ಜಾಗೃತಿ ಮೂಡಿಸಲು ಸಾಹಿತ್ಯ ಪರಿಷತ್ತಿನ ದತ್ತಿ ಉಪನ್ಯಾಸಗಳು ಪೂರಕವಾಗಿವೆ ಎಂದು ಕೊಪ್ಪಳ ಜಿಲ್ಲಾ ಕಸಾಪ ಅಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ್ ಅಭಿಪ್ರಾಯಪಟ್ಟರು.

​ತಾಲ್ಲೂಕಿನ ಮರಳಿಯ ಎಸ್.ಎಮ್.ಬಿ.ಎಸ್. ಶಿಕ್ಷಣ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದ “ಶ್ರೀಮತಿ ಶಿವಪುತ್ರಮ್ಮ ಗಂಡ ಮಹದೇವಯ್ಯ ಹರಿಗೇರಿ ಮಠ” ದತ್ತಿ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೇಂದ್ರ, ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮತ್ತು ಮರಳಿಯ ಶ್ರೀಮತಿ ಎಮ್.ಎನ್.ಬಿ.ವಿ. ಟ್ರಸ್ಟ್ ಸಹಯೋಗದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

​ಉದ್ಘಾಟನೆ:
ಎಮ್.ಎಸ್.ಎಮ್.ಎಸ್. ಸಮೂಹ ಶಿಕ್ಷಣ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಎಚ್.ಎಮ್. ಸಿದ್ರಾಮಯ್ಯ ಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, “ಶಿಕ್ಷಣ ಸಂಸ್ಥೆಗಳು ಕೇವಲ ಪಠ್ಯಕ್ಕೆ ಸೀಮಿತವಾಗದೆ ಇಂತಹ ಸಾಹಿತ್ಯಿಕ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಒತ್ತು ನೀಡಬೇಕು” ಎಂದರು.

​ವಿಶೇಷ ಉಪನ್ಯಾಸ:
‘ಭಾರತ ಸ್ವಾತಂತ್ರ್ಯದಲ್ಲಿ ಕೆಲವು ಮಹಿಳೆಯರ ಪಾತ್ರ ಹಾಗೂ ಭ್ರಷ್ಟಾಚಾರ ತಡೆಗಟ್ಟುವಲ್ಲಿ ಮಹಿಳೆಯರ ಪಾತ್ರ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದ ಎಸ್.ಕೆ.ಎನ್.ಜಿ. ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ. ಮಮ್ತಾಜ್ ಬೇಗಂ, “ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ಇಂದಿನ ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣದವರೆಗೆ ಮಹಿಳೆಯರ ಕೊಡುಗೆ ಅಪಾರ. ಕುಟುಂಬದಲ್ಲಿ ಸಂಸ್ಕಾರ ನೀಡುವ ಮಹಿಳೆ ಮನಸ್ಸು ಮಾಡಿದರೆ ಭ್ರಷ್ಟಾಚಾರ ಮುಕ್ತ ನಾಡು ಕಟ್ಟಲು ಸಾಧ್ಯ” ಎಂದು ಪ್ರತಿಪಾದಿಸಿದರು.

​ಗಣ್ಯರ ಉಪಸ್ಥಿತಿ:
ಕಾರ್ಯಕ್ರಮದಲ್ಲಿ ತಾಲೂಕು ಕಸಾಪ ಅಧ್ಯಕ್ಷ ರುದ್ರೇಶ ಎಂ. ಆರ್‍ಹಾಳ, ಶಿಕ್ಷಣ ಸಮಿತಿಯ ಆಡಳಿತಾಧಿಕಾರಿಗಳಾದ ಎಚ್.ಎಮ್. ವಿರೂಪಾಕ್ಷಯ್ಯ ಸ್ವಾಮಿ, ಎಚ್.ಎಮ್. ಬಸವರಾಜ ಸ್ವಾಮಿ, ಜಿಲ್ಲಾ ಕಸಾಪ ಕೋಶಧ್ಯಕ್ಷ ರಮೇಶ್ ಕುಲಕರ್ಣಿ ಹಾಗೂ ಸಹಕಾರ್ಯದರ್ಶಿ ಪ್ರಸನ್ ದೇಸಾಯಿ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಪ್ರಾಂಶುಪಾಲರಾದ ಹುಸೇನ್ ಪೀರ್, ಶಿಲ್ಪಾ ಜಿ. ಬಿರದಾರ, ಅಬ್ದುಲ್ ಖಾದರ್ ಜಿಲಾನಿ, ಕಸಾಪ ತಾಲೂಕು ಕಾರ್ಯಕಾರಿ ಮಂಡಳಿ ಸದಸ್ಯರಾದ ಶರಣಪ್ಪ ಮಟ್ಟಿ, ಕೆ. ಕಾಂತರಾವ್ ಹಾಗೂ ಮರಳಿ ಹೋಬಳಿ ಘಟಕದ ಅಧ್ಯಕ್ಷ ಯಮನೂರಪ್ಪ ಭಾಗವಹಿಸಿದ್ದರು.

​ಕಾರ್ಯಕ್ರಮದ ವಿವರ:
ಪ್ರಶಿಕ್ಷಣಾರ್ಥಿ ಕುಮಾರಿ ಈಶಮ್ಮ ಬಿ. ಈಡಿ ಪ್ರಾರ್ಥಿಸಿದರು. ಶ್ರೀ ಮೌನೇಶ್ ಬಡಿಗೇರ್ ಸ್ವಾಗತಿಸಿದರು. ಉಪನ್ಯಾಸಕಿ ಕುಮಾರಿ ವಿಶಾಲಾಕ್ಷಿ ಕಾರ್ಯಕ್ರಮ ನಿರೂಪಿಸಿದರು. ವಿವಿಧ ವಿಭಾಗದ ಉಪನ್ಯಾಸಕರು, ಪ್ರಶಿಕ್ಷಣಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಈ ದತ್ತಿಯ ದಾನಿಗಳಾದ ಜಂಗಮರ ಕಲ್ಗುಡಿಯ ಡಾ. ಎಂ. ಎಂ. ಹರಿಗೇರಿ ಮಠ ಅವರ ಸೇವೆಯನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.



ಭಗವಂತನ ಮೇಲೆ ನೀವು ಇಟ್ಟಿರುವ ನಂಬಿಕೆ, ಭಕ್ತಿ, ಸದಾ ನಿಮಗೆ ಶಾಂತಿ, ನೆಮ್ಮದಿ, ಉತ್ತಮ ಆರೋಗ್ಯವನ್ನು ತರಲಿ. ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಗ...
03/04/2026

ಭಗವಂತನ ಮೇಲೆ ನೀವು ಇಟ್ಟಿರುವ ನಂಬಿಕೆ, ಭಕ್ತಿ, ಸದಾ ನಿಮಗೆ ಶಾಂತಿ, ನೆಮ್ಮದಿ, ಉತ್ತಮ ಆರೋಗ್ಯವನ್ನು ತರಲಿ. ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಗುಡ್‌ ಫ್ರೈಡೇಯ ಶುಭಾಶಯಗಳು 💐




Address

Rudreshwara Nagar, Marali
Gangawati
583268

Opening Hours

Monday 10am - 4:30pm
Tuesday 10am - 4:30pm
Wednesday 10am - 4:30pm
Thursday 10am - 4:30pm
Friday 10am - 4:30pm
Saturday 10am - 1pm

Telephone

+919036969135

Alerts

Be the first to know and let us send you an email when MSMS Group of Institutions posts news and promotions. Your email address will not be used for any other purpose, and you can unsubscribe at any time.

Contact The University

Send a message to MSMS Group of Institutions:

Share